ಪರಭಾಷಾ ಸಿನಿಮಾ

ರಣಬೀರ್ ಜೊತೆ ಸ್ಕ್ರೀನ್‌ನಲ್ಲಿ ಮುಖಾಮುಖಿ ಇಲ್ಲ: ‘ರಾಮಾಯಣ’ ಬಗ್ಗೆ ಯಶ್ ರಿವೀಲ್!

–  ರಾಘವೇಂದ್ರ ಅಡಿಗ ಎಚ್ಚೆನ್. ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಬಗ್ಗೆ ನಟ ಯಶ್ ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಹಾಲಿವುಡ್‌ನಲ್ಲೂ ಗಮನ ಸೆಳೆಯುತ್ತಿದೆ. ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಬಗ್ಗೆ ನಟ ಯಶ್ ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಹಾಲಿವುಡ್‌ನಲ್ಲೂ ಗಮನ ಸೆಳೆಯುತ್ತಿದೆ. ಸಂದರ್ಶನದಲ್ಲಿ ರಣಬೀರ್ ಕಪೂರ್ ಜೊತೆಗಿನ ಅಭಿನಯದ […]

ರಣಬೀರ್ ಜೊತೆ ಸ್ಕ್ರೀನ್‌ನಲ್ಲಿ ಮುಖಾಮುಖಿ ಇಲ್ಲ: ‘ರಾಮಾಯಣ’ ಬಗ್ಗೆ ಯಶ್ ರಿವೀಲ್! Read More »

ಜನ ನಾಯಗನ್ ಸಿನಿಮಾ ಸನ್ನಿವೇಶಗಳು ಲೀಕ್!

✍️ಶರತ್ ಚಂದ್ರ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆ. ವಿ. ಎನ್ ಪ್ರೊಡಕ್ಷನ್ಸ್ ನಿರ್ಮಿಸಿದ ‘ಜನನಾಯಗನ್’ ಚಿತ್ರಕ್ಕೆ ಬಿಡುಗಡೆ ದಿನಾಂಕ ಘೋಷಿಸಿದ ದಿನಾಂಕ ದಿಂದ ಒಂದಿಲ್ಲ ಒಂದು ಸಂಕಷ್ಟಗಳು ಎದುರಾಗುತ್ತಾ ಬಂದಿವೆ. ಸೆನ್ಸರ್ ಸಮಸ್ಯೆಯಿಂದ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿದ ವಿಷಯ ನಿಮಗೆಲ್ಲ ಗೊತ್ತಿದೆ ನಂತರ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು. ರಾಜಕೀಯ ಪ್ರವೇಶಿಸಿದ ವಿಜಯ್ ತಳಪತಿ ಅವರ ಕೊನೆಯ ಚಿತ್ರ ಇದಾಗಿದ್ದು, ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು

ಜನ ನಾಯಗನ್ ಸಿನಿಮಾ ಸನ್ನಿವೇಶಗಳು ಲೀಕ್! Read More »

ಮಣಿರತ್ನಂ ಹೊಸ ಚಿತ್ರದಲ್ಲಿ ವಿಜಯ್ ಸೇತುಪತಿ ಸಾಯಿ ಪಲ್ಲವಿ ಜೋಡಿ!

ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಮಣಿರತ್ನಂ ಕೂಡ ಒಬ್ಬರು. ಇತ್ತೀಚಿನ ಯುವ ನಿರ್ದೇಶಕರ ಸ್ಪರ್ಧೆಯ ನಡುವೆ ಕೂಡ ತನ್ನತನವನ್ನು ಕಳೆದು ಕೊಳ್ಳದೆ ಉತ್ತಮ ಚಿತ್ರಗನ್ನು ನೀಡುತ್ತಾ ಬಂದಿದ್ದಾರೆ. ಇದಕ್ಕೆ ಅವರು ಕೆಲವು ವರ್ಷಗಳ ಹಿಂದೆ ನಿರ್ದೇಶಿಸಿದ ಪೊನ್ನಿ ಯನ್ ಸೇಲ್ವಂ ಭಾಗ ಒಂದು ಮತ್ತು ಎರಡು ಚಿತ್ರಗಳೇ ಸಾಕ್ಷಿ.ಅವರು ತಮ್ಮ ಮದ್ರಾಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ ನಿರ್ದೇಶಿಸಿದ ಕಮಲ್ ಹಾಸನ್ ನಾಯಕ ನಟನಾಗಿ ನಟಿಸಿರುವ ‘ಥಗ್ ಲೈಫ್ ‘ ಚಿತ್ರದ ಮೂಲಕ ಮಣಿರತ್ನಂ ಮತ್ತು

ಮಣಿರತ್ನಂ ಹೊಸ ಚಿತ್ರದಲ್ಲಿ ವಿಜಯ್ ಸೇತುಪತಿ ಸಾಯಿ ಪಲ್ಲವಿ ಜೋಡಿ! Read More »

ಕ್ರಿಕೆಟಿಗ ಶ್ರೇಯಸ್ ಐಯರ್-ನಿಮಿಕಾ ರತ್ನಾಕರ್ ಭೇಟಿ!

ಸಿನಿಮಾ ನಟಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ನಿಮಿಕಾ ರತ್ನಾಕರ್, ನಟನೆಯ ನಡುವೆಯೇ ಮತ್ತೊಂದಷ್ಟು ಕ್ರಿಯಾಶೀಲ ಪಥದಲ್ಲಿ ತೊಡಗಿಸಿಕೊಂಡಿರುವವರು. ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ನೇಹ ವಲಯ ಹೊಂದಿರುವ ನಿಮಿಕಾ, ಇತ್ತೀಚೆಗೆ ನಡೆದ ಕ್ರಿಕೆಟರ್ ಪೃಥ್ವಿ ಶಾ ಅವರ ಎಂಗೇಜ್ಮೆಂಟ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಖ್ಯಾತ ಕ್ರಿಕೆಟ್ ಪಟು ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದಾರೆ. ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಸಮಾರಂಭ ಕಳೆದ ಭಾನುವಾರ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭಕ್ಕೆ ನಿಮಿಕಾ ರತ್ನಾಕರ್

ಕ್ರಿಕೆಟಿಗ ಶ್ರೇಯಸ್ ಐಯರ್-ನಿಮಿಕಾ ರತ್ನಾಕರ್ ಭೇಟಿ! Read More »

Scroll to Top