ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳು ನಾಡಿನ ಮುಖ್ಯಮಂತ್ರಿ ವಿಜಯ್
ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಇಂದು ಮಧ್ಯಾಹ್ನ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಪ್ರಯಾಣಿಸಿ ಮಧ್ಯಾಹ್ನ ಕೊಲ್ಲೂರು ತಲುಪಿ ಸಂಕಲ್ಪ ಮಾಡಿ ವಿಶೇಷ ಪೂಜೆ ಪುನಸ್ಕಾರ ಮಾಡಿ ವಾಪಸಾಗಿದ್ದಾರೆ. ತಮಿಳು ನಾಡಿನ ಮುಖ್ಯ ಮಂತ್ರಿಗಳು ಕೊಲ್ಲೂರಿನ ದೇವಿಯ ದರ್ಶನ ಮಾಡುತ್ತಿರುವುದೇನು ಹೊಸದಲ್ಲ. ಈ ಹಿಂದೆ ಎಂ. ಜಿ. ಆರ್. ಅನೇಕ ಬಾರಿ ಇಲ್ಲಿಗೆ ಭೇಟಿ ನೀಡುತ್ತಿದ್ದೂ, ದೇವಿಗೆ ಚಿನ್ನದ ಖಡ್ಗ ಕೂಡ ಮಾಡಿಸಿ, ಮೂಕಾಂಬಿಕೆಯ ಅತೀ ದೊಡ್ಡ ಭಕ್ತರಾಗಿದ್ದರು.ಜಯ ಲಲಿತಾ […]
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳು ನಾಡಿನ ಮುಖ್ಯಮಂತ್ರಿ ವಿಜಯ್ Read More »





