ಶರತ್ ಚಂದ್ರ

ಮಳೆ ಹನಿಯ ಮುದ ನೀಡುವ ಮೋಡ ಕವಿದ ವಾತಾವರಣ!

ಸಿಂಪಲ್ ಸುನಿ ಸಿನಿಮಾ ಗಳೆಂದರೆ ಸಿಂಪಲ್ ಕಥೆ, ಒಂದಷ್ಟು ಕಚಗುಳಿ ಇಡುವ ಸಂಭಾಷಣೆಗಳು, ಒಂದೆರಡು ಮಧುರವಾದ ಹಾಡುಗಳು ಇದು ಅವರ ಸಿನಿಮಾಗಳ ರೆಗ್ಯುಲರ್ ಫಾರ್ಮ್ಯಾಟ್. ಹೆಚ್ಚು ಕಡಿಮೆ ಮೇಲೆ ತಿಳಿಸಿದ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ‘ಮೋಡ ಕವಿದ ವಾತಾವರಣ ‘ ಚಿತ್ರ ಇವತ್ತು ಬಿಡುಗಡೆಯಾಗಿದೆ. ಮೀಮ್ ಮಾಡಿಕೊಂಡು ಸೈಕಾಲಜಿ ಕೂಡ ಓದಿಕೊಂಡಿರುವ ನಾಯಕ ಚೆರಿಷ್ (ಶೀಲಂ ) ತನ್ನ ಗರ್ಲ್ ಫ್ರೆಂಡ್ ಸಾತ್ವಿಕಾ (ಸಾತ್ವಿಕಾ ) ಜೊತೆ ಮದುವೆಗೆ ಮುಂಚೆ ಇಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹಾಗೂ ಮುರಿದು […]

ಮಳೆ ಹನಿಯ ಮುದ ನೀಡುವ ಮೋಡ ಕವಿದ ವಾತಾವರಣ! Read More »

ರಕ್ಷಕ 2 ಜೂನ್ 26ಕ್ಕೆ ಬಿಡುಗಡೆ

ರಕ್ಷಕ 2 ಜೂನ್ 26ಕ್ಕೆ ಬಿಡುಗಡೆ ಈ ಹಿಂದೆ ಶತದಿನೋತ್ಸವ ಆಚರಿಸಿದ ರಕ್ಷಕ, ದೊಡ್ಡಣ್ಣ ಪುಟ್ಟಣ್ಣ ಚಿತ್ರಗಳ ನಿರ್ದೇಶಕರಾದ ಡಾ. ಆರ್. ವಿಜಯ್ ಕುಮಾರ್ ಅವರು ಇದೀಗ ರಕ್ಷಕ -2 ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಇದು ಅವರ ನಿರ್ದೇಶನದ ಮೂರನೇ ಚಿತ್ರ. ‘ರಕ್ಷಕ 2’ ಚತ್ರವು ಬರುವ ಶುಕ್ರವಾರ (ಜೂ.26) ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಲವ್, ಆಕ್ಷನ್, ಫ್ಯಾಮಿಲಿ, ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿಯಂಥ ಎಲ್ಲ ಮನರಂಜನಾತ್ಮಕ ಅಂಶಗಳೂ ಈ ಚಿತ್ರದಲ್ಲಿವೆ. ಬೆಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ

ರಕ್ಷಕ 2 ಜೂನ್ 26ಕ್ಕೆ ಬಿಡುಗಡೆ Read More »

ಓಟಿಟಿಯಲ್ಲಿ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಗಳ ಸಿನಿಮಾಗಳು

ಇತ್ತೀಚೆಗೆ ಒ ಟಿ ಟಿ ಯಲ್ಲಿ ಬಿಡುಗಡೆಯಾದ ಸೂಪರ್ ಸ್ಟಾರ್ ಗಳ ಚಿತ್ರಗಳು ನಿಜಕ್ಕೂ ಸದ್ದು ಮಾಡುತ್ತಿವೆ. ಈ ಮೂರು ಚಿತ್ರಗಳು ಒಂದು ರೇಂಜ್ ಗೆ ದೊಡ್ಡ ಬಜೆಟ್ ನ ಸಿನಿಮಾಗಳಾಗಿದ್ದು ಥೀಯೇಟರ್ ಗಳಲ್ಲಿ ಉತ್ತಮ ಗಳಿಕೆ ಕಂಡು ಒ ಟಿ ಟಿ ಗೆ ಲಗ್ಗೆ ಇಟ್ಟಿದೆ! ಆ ಮೂರು ಚಿತ್ರಗಳು ಯಾವುದು ಎಂದು ನೋಡೋಣ. ಕಳೆದ ಮೇ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿರುವ ಸೂರ್ಯ, ತ್ರಿಷಾ ಅಭಿನಯದ

ಓಟಿಟಿಯಲ್ಲಿ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಗಳ ಸಿನಿಮಾಗಳು Read More »

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳು ನಾಡಿನ ಮುಖ್ಯಮಂತ್ರಿ ವಿಜಯ್

ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಇಂದು ಮಧ್ಯಾಹ್ನ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಪ್ರಯಾಣಿಸಿ ಮಧ್ಯಾಹ್ನ ಕೊಲ್ಲೂರು ತಲುಪಿ ಸಂಕಲ್ಪ ಮಾಡಿ ವಿಶೇಷ ಪೂಜೆ ಪುನಸ್ಕಾರ ಮಾಡಿ ವಾಪಸಾಗಿದ್ದಾರೆ. ತಮಿಳು ನಾಡಿನ ಮುಖ್ಯ ಮಂತ್ರಿಗಳು ಕೊಲ್ಲೂರಿನ ದೇವಿಯ ದರ್ಶನ ಮಾಡುತ್ತಿರುವುದೇನು ಹೊಸದಲ್ಲ. ಈ ಹಿಂದೆ ಎಂ. ಜಿ. ಆರ್. ಅನೇಕ ಬಾರಿ ಇಲ್ಲಿಗೆ ಭೇಟಿ ನೀಡುತ್ತಿದ್ದೂ, ದೇವಿಗೆ ಚಿನ್ನದ ಖಡ್ಗ ಕೂಡ ಮಾಡಿಸಿ, ಮೂಕಾಂಬಿಕೆಯ ಅತೀ ದೊಡ್ಡ ಭಕ್ತರಾಗಿದ್ದರು.ಜಯ ಲಲಿತಾ

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳು ನಾಡಿನ ಮುಖ್ಯಮಂತ್ರಿ ವಿಜಯ್ Read More »

ಪೊಲೀಸ್ ಕಂಪ್ಲೈಂಟ್’ ಚಿತ್ರ ಈ ವಾರ ತೆರೆಗೆ !

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಇಂಥ ವಿರಳ ಸಿನಿಮಾಗಳ ಸಾಲಿಗೆ ಈಗೊಂದು ಹೊಸ ಸಿನಿಮಾ ಸೇರ್ಪಡೆಯಾಗುತ್ತಿದೆ. ಆ ಸಿನಿಮಾದ ಹೆಸರೇ ‘ಪೊಲೀಸ್ ಕಂಪ್ಲೈಂಟ್’. ಇತ್ತೀಚೆಗಷ್ಟೇ ‘ಮ್ಯಾಕ್ಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿ ನವೀನ್ ಚಂದ್ರ, ಕೃಷ್ಣ ಸಾಯಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ,

ಪೊಲೀಸ್ ಕಂಪ್ಲೈಂಟ್’ ಚಿತ್ರ ಈ ವಾರ ತೆರೆಗೆ ! Read More »

‘ಗೀಕ್’ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್

ಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದ ದೊಡ್ಮನೆ ಸೊಸೆ ಟೈಟಲ್‌ನಿಂದಲೇ ಕುತೂಹಲ ಮೂಡಿಸಿದ್ದ ಗೀಕ್ (GEEK) ಚಿತ್ರದ ಮೊದಲ ಝಲಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಚಂದನವನದ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಕಾನ್ಸೆಪ್ಟ್ ಮೆಚ್ಚಿ ಟೈಟಲ್ ಟೀಸರ್ ಅನಾವರಣಗೊಳಿಸಿದ್ದರು. ಇದೀಗ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೀಕ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಚಿತ್ರತಂಡದ ಶ್ರಮ ಹಾಗೂ ಕ್ರಿಯೇಟಿವಿಟಿ ಮೆಚ್ಚಿ ಅವರು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್, ವಿರಾನಿಕಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿರುವ

‘ಗೀಕ್’ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ Read More »

ಕನ್ನಡ ಚಿತ್ರರಂಗಕ್ಕೊಂದು ಹೊಸ ಭರವಸೆಯ ತಳಿ! 

 ಸುದೀಪ್ ಥರ ಆರು ಅಡಿ ಕಟೌಟ್,ಅಮಲು ಗಣ್ಣಿನಲ್ಲಿ ಸಂವಹನೆ, ಹೆಚ್ಚು ಕಡಿಮೆ ಸುದೀಪ್ ಡೈಲಾಗ್ ಡೆಲಿವರಿ ನೆನಪಿಸುವ ಧ್ವನಿ, ಮೊದಲ ಚಿತ್ರವಾದರೂ ಆ ರೀತಿ ಪ್ರೇಕ್ಷಕರಿಗೆ ಅನಿಸದ ರೀತಿಯಲ್ಲಿ ನಟನೆ! ಅಲ್ಲಿಗೆ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸುವ ಹೊಸ ತಳಿಯ ಆಗಮನವಾಗಿದೆ! ಹೌದು ನಾವು ಹೇಳ ಹೊರಟಿರುವುದು ಈ ಶುಕ್ರವಾರ ಬಿಡುಗಡೆಯಾದ ‘ ಮ್ಯಾಂಗೋ ಪಚ್ಚ ‘ ಚಿತ್ರದಲ್ಲಿ ನಟಿಸಿದ ಸಂಚಿತ್ ಸಂಜೀವ್ ಬಗ್ಗೆ. ಈ ಹಿಂದೆ ಸಾಮಾನ್ಯವಾಗಿ ಹೊಸ ನಾಯಕನನ್ನು ಲಾಂಚ್ ಮಾಡುವಾಗ ಹೀರೋಗೆ

ಕನ್ನಡ ಚಿತ್ರರಂಗಕ್ಕೊಂದು ಹೊಸ ಭರವಸೆಯ ತಳಿ!  Read More »

‘ಕಿರುನಗೆ’ ಇದು ಮಾಮೂಲಿ ಪ್ರೇಮ ಕಥೆಯಲ್ಲ!

ಕನ್ನಡ ಚಿತ್ರರಂಗಕ್ಕೂ ರಾಜಕಾರಣಿಗಳಿಗೂ ಬಹಳ ವರ್ಷಗಳ ನಂಟು. ಅದರಲ್ಲೂ ರಾಜಕೀಯ ಹಿನ್ನಲೆಯಿಂದ ಬಂದವರು ಒಂದಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿ ಗೆದ್ದಿದ್ದಾರೆ ಕೂಡ. ಹೆಚ್. ಡಿ. ಕುಮಾರ ಸ್ವಾಮಿ ಯವರಿಂದ ಹಿಡಿದು ಸಮೃದ್ಧಿ ಮಂಜುನಾಥ್ ವರೆಗೆ ಸಿನಿಮಾ ನಿರ್ಮಾಣದಲ್ಲಿ ರಾಜಕೀಯ ಕುಟುಂಬದಿಂದ ಬಂದವರು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ಉದಾಹರಣೆಗಳಿವೆ. ಇದೀಗ ರಾಜಕೀಯ ಹಿನ್ನಲೆಯುಳ್ಳ ಹರ್ಷಿಣಿ ಮೂವೀಸ್ ಮೂಲಕ ಮಾಜಿ ಶಾಸಕ ದೇವಾನಂದ್ ಅವರ ಪುತ್ರಿ ಲತಾಶ್ರೀ ಡಿ. ಸಿ ತಮ್ಮ ಪ್ರಥಮ ಪ್ರಯತ್ನವಾಗಿ ‘ಕಿರುನಗೆ ‘ ಚಿತ್ರವನ್ನು

‘ಕಿರುನಗೆ’ ಇದು ಮಾಮೂಲಿ ಪ್ರೇಮ ಕಥೆಯಲ್ಲ! Read More »

‘ಗೀಕ್’ ಸೈಬರ್ ಕ್ರೈಂ ಸುತ್ತ ಸುತ್ತುವ ಕುತೂಹಲಕಾರಿ ಕಥೆಯುಳ್ಳ ಚಿತ್ರ

ಕನ್ನಡದಲ್ಲಿ ವಿವಿಧ ಬಗೆಯ ಕಥಾಹಂದರವಿರುವ ಸಿನಿಮಾಗಳು ಬಂದು ಹೋಗಿವೆ. ಆದರೆ ಸೈಬರ್ ಕ್ರೈಂ ಜಾನರ್ ಹೊಂದಿರುವ ಸಿನಿಮಾಗಳು ತೀರಾ ವಿರಳ. ಅದರ ಜಾಗವನ್ನು ತುಂಬಲು ಗೀಕ್ (GEEK) ಸಿನಿಮಾ ತಯಾರಾಗುತ್ತಿದೆ. ಟೈಟಲ್ ನಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರ, ಶೀರ್ಷಿಕೆಯಿಂದ ಗಮನ ಸೆಳೆದಿದೆ. ಹಾಗೆಯೇ ಗೀಕ್ ಎಂದರೆ ಏನು ಅರ್ಥ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಯುವ ನಿರ್ದೇಶಕ ಡಿ.ಹರಿ ಪ್ರಕಾಶ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

‘ಗೀಕ್’ ಸೈಬರ್ ಕ್ರೈಂ ಸುತ್ತ ಸುತ್ತುವ ಕುತೂಹಲಕಾರಿ ಕಥೆಯುಳ್ಳ ಚಿತ್ರ Read More »

Scroll to Top