‘ಸಿಟಿ ಲೈಟ್ಸ್ ‘ಪ್ರೆಸ್ ಮೀಟ್ ನಲ್ಲಿ ವಿಜಯ್ ಕುಮಾರ್ ಜೊತೆ ಪುತ್ರಿ ಮೋನೀಶಾ ಮತ್ತು ವಿನಯ್ ರಾಜಕುಮಾರ್.
‘ಸಿಟಿ ಲೈಟ್ಸ್ ‘ಪ್ರೆಸ್ ಮೀಟ್ ನಲ್ಲಿ ವಿಜಯ್ ಕುಮಾರ್ ಜೊತೆ ಪುತ್ರಿ ಮೋನೀಶಾ ಮತ್ತು ವಿನಯ್ ರಾಜಕುಮಾರ್. Read More »
ಈ ವಾರ ಕನ್ನಡದ ಎರಡು ಚಿತ್ರಗಳು OTT ಗೆ ಲಗ್ಗೆ ಇಟ್ಟಿದೆ. ಈ ವರ್ಷದ ಸೂಪರ್ ಹಿಟ್ ಚಿತ್ರಗಳೊಂದಾದ ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿದ’ ಲವ್ ಮೊಕ್ಟೈಲ್ 3′ Z5 ನಲ್ಲಿ ಇಂದಿನಿಂದ ರಂಜಿಸಲಿದೆ .ಮಾರ್ಚ್ ತಿಂಗಳ 19ರಂದು ಬಿಡುಗಡೆಯಾದ ಈ ಫ್ಯಾಮಿಲಿ ಡ್ರಾಮಾ ಸಿನಿಮಾ,ಈಗಾಗಲೇ ಥೀಯೇಟರ್ ನಲ್ಲಿ ಯಶಸ್ವೀಯಾಗಿ ಚಿತ್ರ ಪ್ರದರ್ಶನಗೊಂಡು ಸದ್ಯದಲ್ಲೇ 50ನೇ ದಿನ ಪೂರೈಸಲಿದೆ .ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟನೆ ಜೊತೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಬೇಬಿ ಸಂವೃತ,
ಇಂದಿನಿಂದ ಓಟಿಟಿ ಗೆ ಕನ್ನಡದ ಎರಡು ಚಿತ್ರಗಳು Read More »
, ಸಮಾಜದ ಅಪಹಾಸ್ಯಕ್ಕೆ ಮಣಿಯದ ‘ರಾಣಿ’ಯ ಛಲದ ಕಥೆ ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ರಾಣಿ’ಇದೀಗ ಅತ್ಯಂತ ಆಕರ್ಷಕ ಹಾಗೂ ಸ್ಫೂರ್ತಿದಾಯಕ ಘಟ್ಟಕ್ಕೆ ತಲುಪಿದೆ. ಇಷ್ಟು ದಿನ ಕೇವಲ ಕೌಟುಂಬಿಕ ಸಮಸ್ಯೆಗಳು ಹಾಗೂ ಸಂಬಂಧಗಳ ನಡುವೆ ಹೋರಾಡುತ್ತಿದ್ದ ರಾಣಿ, ಇದೀಗ ತನ್ನ ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿದ್ದಾಳೆ. ತನ್ನ ಬಾಲ್ಯದಲ್ಲಿ ಅರ್ಧಕ್ಕೆ ನಿಂತುಹೋದ ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲು ಅವಳು ಕೈಗೊಂಡಿರುವ ನಿರ್ಧಾರ ಇಡೀ ಕಥೆಯ ದಿಕ್ಕನ್ನೇ ಬದಲಿಸಿದೆ. ಜೈಲಲ್ಲಿ ಓದಲು ಅವಕಾಶ
ಕಲರ್ಸ್ ಕನ್ನಡದ ‘ರಾಣಿ’ ಧಾರಾವಾಹಿಯಲ್ಲಿ ಹೊಸ ಮೈಲಿಗಲ್ಲು ಅಕ್ಷರ ಲೋಕಕ್ಕೆ ಹೆಜ್ಜೆ ಇಟ್ಟ ರಾಣಿ Read More »
ಇಂದು ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಜನ್ಮದಿನ. ಕನ್ನಡದ ಅಸ್ಮಿತೆಯಾಗಿ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸದೆ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತವಾಗಿ ಸ್ಥಾನ ಗಳಿಸಿಕೊಂಡಿರುವ ಡಾ. ರಾಜಕುಮಾರ್, ತಮ್ಮ ಅಚಲ ನಿರ್ಧಾರದಂತೆ ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸಿಲ್ಲ! ಅವರು ಅಭಿನಯಿಸಿದ 38ಕ್ಕೂ ಹೆಚ್ಚು ಚಿತ್ರಗಳು ಬೇರೆ ಬೇರೆ ಭಾಷೆಯಲ್ಲಿ ರಿಮೇಕ್ ಆಗಿವೆ!. ಒಂದಷ್ಟು ಜನಪ್ರಿಯ ಚಿತ್ರಗಳು ಬೇರೆ ಭಾಷೆಗಳಲ್ಲಿ ಡಬ್ ಕೂಡ ಆಗಿವೆ .ಆದರೆ ತಾವು ಮಾತ್ರ
ಅಮಿತಾಬ್ ಬಚ್ಚನ್ ಅಭಿನಯದ ಕೂಲಿ ಚಿತ್ರದ ಆಫರ್ ತಿರಸ್ಕರಿಸಿದ್ದ ಅಣ್ಣಾವ್ರು! Read More »
✍️ ಶರತ್ ಚಂದ್ರ ಯೂಟ್ಯೂಬ್ ನಲ್ಲಿ ಶಾರ್ಟ್ ಫಿಲಂ ಮೂಲಕ ಒಂದಷ್ಟು ವರ್ಷಗಳಿಂದ ದೂಳೆಬ್ಬಿಸುತ್ತಿರುವ ತಂಡದಿಂದ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ 25 ದಿನಗಳು ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ ‘ಅಮೃತ ಅಂಜನ್ ‘ಈಗ ಓಟಿಟಿಗೆ ಬಂದಿದೆ. ಇದೇ ತಿಂಗಳ 10ನೇ ತಾರೀಖಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಅಮೃತ ಅಂಜನ್ ‘ಬಿಗ್ ಸ್ಕ್ರೀನ್ ನಲ್ಲಿ ಕೂಡ ಒಳ್ಳೆ ಗಳಿಗೆ ಕಂಡಿತ್ತು. ಇದೇ ಹೆಸರಿನ ಶಾರ್ಟ್ ಮೂವಿ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ಓಡಿದ್ದು ಈ
ಥಿಯೇಟರ್ ನಲ್ಲಿ ರಂಜಿಸಿದ ‘ಅಮೃತ ಅಂಜನ್’ ಈಗ ಒ. ಟಿ ಟಿ ಗೆ Read More »
✍️ಶರತ್ ಚಂದ್ರ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆ. ವಿ. ಎನ್ ಪ್ರೊಡಕ್ಷನ್ಸ್ ನಿರ್ಮಿಸಿದ ‘ಜನನಾಯಗನ್’ ಚಿತ್ರಕ್ಕೆ ಬಿಡುಗಡೆ ದಿನಾಂಕ ಘೋಷಿಸಿದ ದಿನಾಂಕ ದಿಂದ ಒಂದಿಲ್ಲ ಒಂದು ಸಂಕಷ್ಟಗಳು ಎದುರಾಗುತ್ತಾ ಬಂದಿವೆ. ಸೆನ್ಸರ್ ಸಮಸ್ಯೆಯಿಂದ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿದ ವಿಷಯ ನಿಮಗೆಲ್ಲ ಗೊತ್ತಿದೆ ನಂತರ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು. ರಾಜಕೀಯ ಪ್ರವೇಶಿಸಿದ ವಿಜಯ್ ತಳಪತಿ ಅವರ ಕೊನೆಯ ಚಿತ್ರ ಇದಾಗಿದ್ದು, ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು
ಜನ ನಾಯಗನ್ ಸಿನಿಮಾ ಸನ್ನಿವೇಶಗಳು ಲೀಕ್! Read More »
ಕಳೆದ ವರ್ಷ ಬಾಲಿವುಡ್ ನಲ್ಲಿ ಬಿಡುಗಡೆಯಾಗಿ ಜನಮನ್ನಣೆ ಪಡೆದ ಆಮೀರ್ ಖಾನ್ ನಿರ್ಮಿಸಿ ಅಭಿನಯಿಸಿದ ‘ಸಿತಾರೆ ಜಮೀನ್ ಪರ್’ ಕೊನೆಗೂ ಓಟಿಟಿ ಗೆ ಬಂದಿದೆ. ಸೋನಿ ಲೈವ್ ಫ್ಲಾಟ್ ಫಾರಂ ಮೂಲಕ ಈಗ ಸ್ಟ್ರೀಮ್ ಆಗುತ್ತಿದೆ. ಕೆಲವು ವರ್ಷಗಳ ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಆಮೀರ್ ಖಾನ್ ಗೆ ಈ ಚಿತ್ರ ಕೊಂಚ ಮಟ್ಟಿಗೆ ಚೈತನ್ಯ ನೀಡಿತ್ತು. ಸ್ಪಾನೀಶ್ ಚಿತ್ರ ಚಾಂಪಿಯನ್ ಎಂಬ ಚಿತ್ರವನ್ನು ಆಧಾರಿಸಿ ಆರ್. ಎಸ್. ಪ್ರಸನ್ನ ನಿರ್ದೇಶಿಸಿದ ಈ ಚಿತ್ರವನ್ನು ಸ್ವತಃ ಅಮೀರ್
ಕೊನೆಗೂ ಓಟಿಟಿ ಗೆ ಬಂದ ಸಿತಾರೆ ಜಮೀನ್ ಪರ್ Read More »
ಶಿಲ್ಪಾ ಶ್ರೀನಿವಾಸನಿಗೆ ಕುಂಬಳಕಾಯಿ ಹಾಡಿನೊಂದಿಗೆ ಶೂಟಿಂಗ್ ಮುಗಿಸಿದ ಶಿಲ್ಪಾ ಶ್ರೀನಿವಾಸ್ ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ, ರಾಜೀವ್ ಕೃಷ್ಣ ಅವರ ನಿರ್ದೇಶನದ “ಶಿಲ್ಪಾ ಶ್ರೀನಿವಾಸ್” ಚಿತ್ರದ ಚಿತ್ರೀಕರಣ ಮುಗಿದಿದ್ದು, ಕುಂಬಳಕಾಯಿ ಒಡೆಯಲಾಗಿದೆ. ಬಂಗಾರಪೇಟೆ ತಾಲ್ಲೂಕಿನ ಶ್ರೀ ಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ಅಭಿನಯದ “ದೇವರು ಸೃಷ್ಠಿಸೋ ಸಿನಿಮಾದಲ್ಲಿ ನಾವೆಲ್ಲಾ ಪಾತ್ರದಾರಿಗಳು”,ಎಂಬ ಹಾಡಿನ ಚಿತ್ರೀಕರಣದೊಂದಿಗೆ ಕುಂಬಳಕಾಯಿ ಒಡೆಯಲಾಯಿತು. ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ ಜಾನರ್ ಕಥಾಹಂದರ ಒಳಗೊಂಡ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಅಭಿಜಿತ್, ಶಿಲ್ಪಾ ಶ್ರೀನಿವಾಸ್,
ಅಭಿಜಿತ್ ಹಾಡಿನ ಚಿತ್ರೀಕರಣದೊಂದಿಗೆ ‘ಶಿಲ್ಪಾ ಶ್ರೀನಿವಾಸ್ ‘ ಚಿತ್ರೀಕರಣ ಮುಕ್ತಾಯ Read More »