ಶರತ್ ಚಂದ್ರ

ಆಪ್ ಕಿ ಅದಾಲತ್ ನಲ್ಲಿ ಯಶ್!

ಕೆ ಜಿ ಎಫ್ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿ ದ ರಾಕಿಂಗ್ ಸ್ಟಾರ್ ಯಶ್, ಕೆ ಜಿ ಎಫ್ 2 ಮೂಲಕ ಭಾರತದ ಅತೀ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇದೀಗ ಹಾಲಿವುಡ್ ಲೆವೆಲ್ ಗೆ ಟಾಕ್ಸಿಕ್ ಚಿತ್ರ ತಯಾರಾಗಿದ್ದು, ರಾಮಾಯಣ ಚಿತ್ರದ ರಾವಣ ಪಾತ್ರದ ಮೂಲಕ ಕೂಡ ಹವಾ ಎಬ್ಬಿಸುತ್ತಿದ್ದಾರೆ. ಬಸ್ ಡ್ರೈವರ್ ಮಗನಾಗಿ, ದೊಡ್ಡ ದೊಡ್ಡ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಖಾಲಿ ಜೇಬಿನ ಹುಡುಗ ಇವತ್ತು 50 ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ […]

ಆಪ್ ಕಿ ಅದಾಲತ್ ನಲ್ಲಿ ಯಶ್! Read More »

ರಾಮಾಯಣದಲ್ಲಿ ಸೀತೆ ಪಾತ್ರ ರಾಧಿಕಾ ಪಂಡಿತ್ ಮಾಡಬೇಕಿತ್ತು?

ಟಾಕ್ಸಿಕ್ ಟ್ರೈಲರ್ ಬೆಂಗಳೂರಿನಲ್ಲಿ ಲಾಂಚ್ ಆಗಿ 4 ದಿನಗಳು ಕಳೆದಿವೆ. ಟ್ರೈಲರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಎಲ್ಲಾ ಭಾಷೆಗಳಲ್ಲಿ 52 ಮಿಲಿಯನ್ ಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದು ಈಗಲೂ ಟ್ರೈಲರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕಿಂತಲೂ ವಿಶೇಷವಾಗಿ ಸಮಾರಂಭದ ಕೆಲವು ವಿಷಯಗಳ ಬಗ್ಗೆ ಟ್ರೋಲ್ ಪೇಜ್, ಇನ್ಸ್ಟಾಗ್ರಾಮ್ , ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಸಮಾರಂಭದಲ್ಲಿ

ರಾಮಾಯಣದಲ್ಲಿ ಸೀತೆ ಪಾತ್ರ ರಾಧಿಕಾ ಪಂಡಿತ್ ಮಾಡಬೇಕಿತ್ತು? Read More »

ಆಗಸ್ಟ್ 17 ರಿಂದ ಬರಲಿದ್ದಾಳೆ ಗೆಳತಿ ಗಾಯತ್ರಿ

ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಸನ್ ಉದಯ’ದಲ್ಲಿ ಹೊಸ ಧಾರವಾಹಿ ಗೆಳತಿ ಗಾಯತ್ರಿ’ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.00ಕ್ಕೆ ಪ್ರಸಾರವಾಗಲಿದೆ. ಎಂದಿನಂತೆ ಈ ಬಾರಿಯೂ ಕೂಡ ವಿಭಿನ್ನ ಪ್ರಯತ್ನ ಎನ್ನುವಂತೆ ಪ್ರಸಾರದ ಒಂದು ವಾರದ ಹಿಂದೆ ಅಂದರೆ ಭಾನುವಾರದಂದು ಯಡಿಯೂರು ಲೇಕ್ ಬಳಿ ಇರುವ ಡಾ.ಪುನೀತ್ ರಾಜ್‌ಕುಮಾರ್ ಸಭಾಂಗಣದಲ್ಲಿ ಕೆಲವು ಕಂತುಗಳ ಪ್ರೀಮಿಯರ್ ಷೋ ಏರ್ಪಾಟು ಮಾಡಲಾಗಿತ್ತು. ತುಂಬಿದ ಸಭಾಂಗಣದಲ್ಲಿ ಸೀರಿಯಲ್ ವೀಕ್ಷಿಸಿದ ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ತಂಡವು ಉತ್ತರ ನೀಡಿತು. ಜಯಮಾತಾ ಕಂಬೈನ್ಸ್ ಸಾರಥಿ

ಆಗಸ್ಟ್ 17 ರಿಂದ ಬರಲಿದ್ದಾಳೆ ಗೆಳತಿ ಗಾಯತ್ರಿ Read More »

ಕೊನೆಗೂ ಒ ಟಿ ಟಿ ಯಲ್ಲಿ ಅಬ್ಬರಿಸಲು ಬಂದ ಡೆವಿಲ್

ಇತ್ತೀಚೆಗೆ ಸಾಮಾನ್ಯವಾಗಿ ಯಾವುದೇ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದರೂ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಒ ಟಿ ಟಿ ಗೆ ಲಗ್ಗೆ ಇಡುತ್ತದೆ. ಹೆಚ್ಚಿನ ಸಿನಿಮಾಗಳ ನಿರ್ಮಾಪಕರು ಈ ರೀತಿಯ ಒಪ್ಪಂದವನ್ನು ಒ ಟಿ ಟಿ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುತ್ತಾರೆ. ಚಿತ್ರಮಂದಿರದಲ್ಲಿ ಸಿನಿಮಾ ಚೆನ್ನಾಗಿ ಓದುತ್ತಿದ್ದರೂ ಕೂಡ ಒಪ್ಪಂದದ ಪ್ರಕಾರ ಒಟಿಟಿ ಯಲ್ಲಿ ಬೇಗ ಬಿಡುಗಡೆಯಾಗುತ್ತಿದೆ. ಆದರೆ ದರ್ಶನ್ ನಟನೆಯ ‘ ಡೆವಿಲ್’ ಕಳೆದ ವರ್ಷ ಡಿಸೆಂಬರ್ 11ರಂದು ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಕೂಡ ಓಟಿಟಿಗೆ ಬಂದಿರಲಿಲ್ಲ. ಸಿನಿಮಾ ಹೆಚ್ಚು

ಕೊನೆಗೂ ಒ ಟಿ ಟಿ ಯಲ್ಲಿ ಅಬ್ಬರಿಸಲು ಬಂದ ಡೆವಿಲ್ Read More »

ಅತಿಕಾಯ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆಯಾದ ಸ್ವಾತಿಸ್ಟ

ರಂಗಿ ತರಂಗ ಖ್ಯಾತಿಯ ನಿರೂಪ್ ಭಂಡಾರಿ ‘ಅತಿಕಾಯ’ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ತಿಳಿದಿದೆ. ಹೊಸ ಸುದ್ದಿ ಏನೆಂದರೆ, ನಿರೂಪ್ ಜೋಡಿಯಾಗಿ ಸ್ವಾತಿಷ್ಟ ಕೃಷ್ಣನ್ ನಟಿಸುತ್ತಿದ್ದಾರೆ. ಮೂಲತಃ ಧಾರವಾಡದವರಾದ ಸ್ವಾತಿಸ್ಟ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಖ್ಯಾತಿ ಗಳಿಸಿದ್ದಾರೆ. ತಮಿಳಿನ ಸವರಕತ್ತಿ, ವಿಕ್ರಮ್, ತೆಲುಗಿನ ಗುಂಡೇ ಕಥಾ ವಿಂಟಾರ ಹಾಗೂ ಕನ್ನಡದ ಒಂದು ಸರಳ ಪ್ರೇಮಕಥೆ, ರಕ್ಕಸಪುರದೋಳ್ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಸ್ವಾತಿಷ್ಟ, ಇದೀಗ ‘ಅತಿಕಾಯ’ ಅಡ್ಡದಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಈವರೆಗೂ ಚಾಕೋಲೆಟ್

ಅತಿಕಾಯ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆಯಾದ ಸ್ವಾತಿಸ್ಟ Read More »

ತಬಾಹಿ ಹಾಡಿಗೆ ಪ್ರೇಕ್ಷಕರು ಫಿದಾ

ಕೊನೆಗೂ ಟಾಕ್ಸಿಕ್ ಸಿನಿಮಾದ ತಬಾಹಿ ವಿಡಿಯೋ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ಬರೀ ಆಡಿಯೋ ಹಾಡು ಬಿಟ್ಟಾಗ,ಮುಂದೊಂದು ದಿನ ಈ ಹಾಡಿನ ಲಿರಿಕಲ್ ವಿಡಿಯೋ ಬಿಡಬಹುದು ಅಂತ ಊಹೆ ಮಾಡಲಾಗಿತ್ತು. ಆದರೆ ಯಶ್ ಮತ್ತು ಕಿಯಾರ ಅಡ್ವಾಣಿ ನಟಿಸಿರುವ ಹಾಡಿನ ಮದ್ಯೆ ತಾರಾ ಸುತಾರ ಮತ್ತು ನಯನ್ ತಾರಾ ನಟಿಸಿರುವ ಸನ್ನಿವೇಶಗಳನ್ನು ಸೇರಿಸಿ ಸಂಪೂರ್ಣ ವಿಡಿಯೋ ಹಾಡು ಬಿಡುಗಡೆ ಮಾಡಲಾಗಿದೆ . ಹಾಡು ನೋಡಿದ ವೀಕ್ಷಕರಿಗೆ ಯಶ್ ಮತ್ತು ಕಿಯಾರಾ ಅವರ ಕೆಮೆಸ್ಟ್ರಿ ಇಷ್ಟವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ

ತಬಾಹಿ ಹಾಡಿಗೆ ಪ್ರೇಕ್ಷಕರು ಫಿದಾ Read More »

ಲವ್ ಸೀಸನ್ಸ್ ಈ ರಿಸನ್ಸ್ ಗೆ ಇಷ್ಟವಾಗ ಬಹುದು

ಲವ್ ಸಬ್ಜೆಕ್ಟ್ ಕಥೆಗಳು ಸಿನಿ ಪ್ರೇಕ್ಷಕರಿಗೆ ಹೊಸದೇನಲ್ಲ. ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಕೆಲವು ಕಥೆಗಳು ಸುಖಾಂತ ಕಂಡರೆ, ಹೆಚ್ಚಿನ ಲವ್ ಕೇಸ್ ಗಳು ಹಳ್ಳ ಹಿಡಿಯುತ್ತವೆ.ಈ ವಾರ ಬಿಡುಗಡೆಯಾಗಿರುವ ‘ಲವ್ ಸೀಸನ್ಸ್ ‘ ಕೂಡ ಒಂದು ವಿಶಿಷ್ಟ ಲವ್ ಸಬ್ಜೆಕ್ಟ್ ನ್ನು ಆಧರಿಸಿ ಮಾಡಿದ ಸಿನಿಮಾ . ಚಿತ್ರದ ನಾಯಕ ರಾಮು (ಮುಕುಂದ ರಾಮಸ್ವಾಮಿ ) ಅನಾಥಾಶ್ರಮದಲ್ಲಿ ಬೆಳೆದು ವಿದ್ಯೆ ಬಗ್ಗೆ ಗಮನ ಕೊಡದೆ ಲವ್ ನಲ್ಲಿ ಬಿದ್ದು ಆಶ್ರಮದಿಂದ ದೂರವಾಗಿ ಪ್ರೀತಿ ವಿಷಯದಲ್ಲೂ

ಲವ್ ಸೀಸನ್ಸ್ ಈ ರಿಸನ್ಸ್ ಗೆ ಇಷ್ಟವಾಗ ಬಹುದು Read More »

ಮಳೆ ಹನಿಯ ಮುದ ನೀಡುವ ಮೋಡ ಕವಿದ ವಾತಾವರಣ!

ಸಿಂಪಲ್ ಸುನಿ ಸಿನಿಮಾ ಗಳೆಂದರೆ ಸಿಂಪಲ್ ಕಥೆ, ಒಂದಷ್ಟು ಕಚಗುಳಿ ಇಡುವ ಸಂಭಾಷಣೆಗಳು, ಒಂದೆರಡು ಮಧುರವಾದ ಹಾಡುಗಳು ಇದು ಅವರ ಸಿನಿಮಾಗಳ ರೆಗ್ಯುಲರ್ ಫಾರ್ಮ್ಯಾಟ್. ಹೆಚ್ಚು ಕಡಿಮೆ ಮೇಲೆ ತಿಳಿಸಿದ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ‘ಮೋಡ ಕವಿದ ವಾತಾವರಣ ‘ ಚಿತ್ರ ಇವತ್ತು ಬಿಡುಗಡೆಯಾಗಿದೆ. ಮೀಮ್ ಮಾಡಿಕೊಂಡು ಸೈಕಾಲಜಿ ಕೂಡ ಓದಿಕೊಂಡಿರುವ ನಾಯಕ ಚೆರಿಷ್ (ಶೀಲಂ ) ತನ್ನ ಗರ್ಲ್ ಫ್ರೆಂಡ್ ಸಾತ್ವಿಕಾ (ಸಾತ್ವಿಕಾ ) ಜೊತೆ ಮದುವೆಗೆ ಮುಂಚೆ ಇಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹಾಗೂ ಮುರಿದು

ಮಳೆ ಹನಿಯ ಮುದ ನೀಡುವ ಮೋಡ ಕವಿದ ವಾತಾವರಣ! Read More »

ರಕ್ಷಕ 2 ಜೂನ್ 26ಕ್ಕೆ ಬಿಡುಗಡೆ

ರಕ್ಷಕ 2 ಜೂನ್ 26ಕ್ಕೆ ಬಿಡುಗಡೆ ಈ ಹಿಂದೆ ಶತದಿನೋತ್ಸವ ಆಚರಿಸಿದ ರಕ್ಷಕ, ದೊಡ್ಡಣ್ಣ ಪುಟ್ಟಣ್ಣ ಚಿತ್ರಗಳ ನಿರ್ದೇಶಕರಾದ ಡಾ. ಆರ್. ವಿಜಯ್ ಕುಮಾರ್ ಅವರು ಇದೀಗ ರಕ್ಷಕ -2 ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಇದು ಅವರ ನಿರ್ದೇಶನದ ಮೂರನೇ ಚಿತ್ರ. ‘ರಕ್ಷಕ 2’ ಚತ್ರವು ಬರುವ ಶುಕ್ರವಾರ (ಜೂ.26) ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಲವ್, ಆಕ್ಷನ್, ಫ್ಯಾಮಿಲಿ, ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿಯಂಥ ಎಲ್ಲ ಮನರಂಜನಾತ್ಮಕ ಅಂಶಗಳೂ ಈ ಚಿತ್ರದಲ್ಲಿವೆ. ಬೆಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ

ರಕ್ಷಕ 2 ಜೂನ್ 26ಕ್ಕೆ ಬಿಡುಗಡೆ Read More »

ಓಟಿಟಿಯಲ್ಲಿ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಗಳ ಸಿನಿಮಾಗಳು

ಇತ್ತೀಚೆಗೆ ಒ ಟಿ ಟಿ ಯಲ್ಲಿ ಬಿಡುಗಡೆಯಾದ ಸೂಪರ್ ಸ್ಟಾರ್ ಗಳ ಚಿತ್ರಗಳು ನಿಜಕ್ಕೂ ಸದ್ದು ಮಾಡುತ್ತಿವೆ. ಈ ಮೂರು ಚಿತ್ರಗಳು ಒಂದು ರೇಂಜ್ ಗೆ ದೊಡ್ಡ ಬಜೆಟ್ ನ ಸಿನಿಮಾಗಳಾಗಿದ್ದು ಥೀಯೇಟರ್ ಗಳಲ್ಲಿ ಉತ್ತಮ ಗಳಿಕೆ ಕಂಡು ಒ ಟಿ ಟಿ ಗೆ ಲಗ್ಗೆ ಇಟ್ಟಿದೆ! ಆ ಮೂರು ಚಿತ್ರಗಳು ಯಾವುದು ಎಂದು ನೋಡೋಣ. ಕಳೆದ ಮೇ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿರುವ ಸೂರ್ಯ, ತ್ರಿಷಾ ಅಭಿನಯದ

ಓಟಿಟಿಯಲ್ಲಿ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಗಳ ಸಿನಿಮಾಗಳು Read More »

Scroll to Top