ಶರತ್ ಚಂದ್ರ

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳು ನಾಡಿನ ಮುಖ್ಯಮಂತ್ರಿ ವಿಜಯ್

ತಮಿಳುನಾಡಿನ ನೂತನ ಮುಖ್ಯಮಂತ್ರಿ ಹಾಗೂ ನಟ ವಿಜಯ್ ಇಂದು ಮಧ್ಯಾಹ್ನ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಪ್ರಯಾಣಿಸಿ ಮಧ್ಯಾಹ್ನ ಕೊಲ್ಲೂರು ತಲುಪಿ ಸಂಕಲ್ಪ ಮಾಡಿ ವಿಶೇಷ ಪೂಜೆ ಪುನಸ್ಕಾರ ಮಾಡಿ ವಾಪಸಾಗಿದ್ದಾರೆ. ತಮಿಳು ನಾಡಿನ ಮುಖ್ಯ ಮಂತ್ರಿಗಳು ಕೊಲ್ಲೂರಿನ ದೇವಿಯ ದರ್ಶನ ಮಾಡುತ್ತಿರುವುದೇನು ಹೊಸದಲ್ಲ. ಈ ಹಿಂದೆ ಎಂ. ಜಿ. ಆರ್. ಅನೇಕ ಬಾರಿ ಇಲ್ಲಿಗೆ ಭೇಟಿ ನೀಡುತ್ತಿದ್ದೂ, ದೇವಿಗೆ ಚಿನ್ನದ ಖಡ್ಗ ಕೂಡ ಮಾಡಿಸಿ, ಮೂಕಾಂಬಿಕೆಯ ಅತೀ ದೊಡ್ಡ ಭಕ್ತರಾಗಿದ್ದರು.ಜಯ ಲಲಿತಾ […]

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳು ನಾಡಿನ ಮುಖ್ಯಮಂತ್ರಿ ವಿಜಯ್ Read More »

ಪೊಲೀಸ್ ಕಂಪ್ಲೈಂಟ್’ ಚಿತ್ರ ಈ ವಾರ ತೆರೆಗೆ !

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಇಂಥ ವಿರಳ ಸಿನಿಮಾಗಳ ಸಾಲಿಗೆ ಈಗೊಂದು ಹೊಸ ಸಿನಿಮಾ ಸೇರ್ಪಡೆಯಾಗುತ್ತಿದೆ. ಆ ಸಿನಿಮಾದ ಹೆಸರೇ ‘ಪೊಲೀಸ್ ಕಂಪ್ಲೈಂಟ್’. ಇತ್ತೀಚೆಗಷ್ಟೇ ‘ಮ್ಯಾಕ್ಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿ ನವೀನ್ ಚಂದ್ರ, ಕೃಷ್ಣ ಸಾಯಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ,

ಪೊಲೀಸ್ ಕಂಪ್ಲೈಂಟ್’ ಚಿತ್ರ ಈ ವಾರ ತೆರೆಗೆ ! Read More »

‘ಗೀಕ್’ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್

ಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದ ದೊಡ್ಮನೆ ಸೊಸೆ ಟೈಟಲ್‌ನಿಂದಲೇ ಕುತೂಹಲ ಮೂಡಿಸಿದ್ದ ಗೀಕ್ (GEEK) ಚಿತ್ರದ ಮೊದಲ ಝಲಕ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಚಂದನವನದ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಕಾನ್ಸೆಪ್ಟ್ ಮೆಚ್ಚಿ ಟೈಟಲ್ ಟೀಸರ್ ಅನಾವರಣಗೊಳಿಸಿದ್ದರು. ಇದೀಗ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಗೀಕ್ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಚಿತ್ರತಂಡದ ಶ್ರಮ ಹಾಗೂ ಕ್ರಿಯೇಟಿವಿಟಿ ಮೆಚ್ಚಿ ಅವರು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್, ವಿರಾನಿಕಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿರುವ

‘ಗೀಕ್’ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ Read More »

ಕನ್ನಡ ಚಿತ್ರರಂಗಕ್ಕೊಂದು ಹೊಸ ಭರವಸೆಯ ತಳಿ! 

 ಸುದೀಪ್ ಥರ ಆರು ಅಡಿ ಕಟೌಟ್,ಅಮಲು ಗಣ್ಣಿನಲ್ಲಿ ಸಂವಹನೆ, ಹೆಚ್ಚು ಕಡಿಮೆ ಸುದೀಪ್ ಡೈಲಾಗ್ ಡೆಲಿವರಿ ನೆನಪಿಸುವ ಧ್ವನಿ, ಮೊದಲ ಚಿತ್ರವಾದರೂ ಆ ರೀತಿ ಪ್ರೇಕ್ಷಕರಿಗೆ ಅನಿಸದ ರೀತಿಯಲ್ಲಿ ನಟನೆ! ಅಲ್ಲಿಗೆ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸುವ ಹೊಸ ತಳಿಯ ಆಗಮನವಾಗಿದೆ! ಹೌದು ನಾವು ಹೇಳ ಹೊರಟಿರುವುದು ಈ ಶುಕ್ರವಾರ ಬಿಡುಗಡೆಯಾದ ‘ ಮ್ಯಾಂಗೋ ಪಚ್ಚ ‘ ಚಿತ್ರದಲ್ಲಿ ನಟಿಸಿದ ಸಂಚಿತ್ ಸಂಜೀವ್ ಬಗ್ಗೆ. ಈ ಹಿಂದೆ ಸಾಮಾನ್ಯವಾಗಿ ಹೊಸ ನಾಯಕನನ್ನು ಲಾಂಚ್ ಮಾಡುವಾಗ ಹೀರೋಗೆ

ಕನ್ನಡ ಚಿತ್ರರಂಗಕ್ಕೊಂದು ಹೊಸ ಭರವಸೆಯ ತಳಿ!  Read More »

‘ಕಿರುನಗೆ’ ಇದು ಮಾಮೂಲಿ ಪ್ರೇಮ ಕಥೆಯಲ್ಲ!

ಕನ್ನಡ ಚಿತ್ರರಂಗಕ್ಕೂ ರಾಜಕಾರಣಿಗಳಿಗೂ ಬಹಳ ವರ್ಷಗಳ ನಂಟು. ಅದರಲ್ಲೂ ರಾಜಕೀಯ ಹಿನ್ನಲೆಯಿಂದ ಬಂದವರು ಒಂದಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿ ಗೆದ್ದಿದ್ದಾರೆ ಕೂಡ. ಹೆಚ್. ಡಿ. ಕುಮಾರ ಸ್ವಾಮಿ ಯವರಿಂದ ಹಿಡಿದು ಸಮೃದ್ಧಿ ಮಂಜುನಾಥ್ ವರೆಗೆ ಸಿನಿಮಾ ನಿರ್ಮಾಣದಲ್ಲಿ ರಾಜಕೀಯ ಕುಟುಂಬದಿಂದ ಬಂದವರು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ಉದಾಹರಣೆಗಳಿವೆ. ಇದೀಗ ರಾಜಕೀಯ ಹಿನ್ನಲೆಯುಳ್ಳ ಹರ್ಷಿಣಿ ಮೂವೀಸ್ ಮೂಲಕ ಮಾಜಿ ಶಾಸಕ ದೇವಾನಂದ್ ಅವರ ಪುತ್ರಿ ಲತಾಶ್ರೀ ಡಿ. ಸಿ ತಮ್ಮ ಪ್ರಥಮ ಪ್ರಯತ್ನವಾಗಿ ‘ಕಿರುನಗೆ ‘ ಚಿತ್ರವನ್ನು

‘ಕಿರುನಗೆ’ ಇದು ಮಾಮೂಲಿ ಪ್ರೇಮ ಕಥೆಯಲ್ಲ! Read More »

‘ಗೀಕ್’ ಸೈಬರ್ ಕ್ರೈಂ ಸುತ್ತ ಸುತ್ತುವ ಕುತೂಹಲಕಾರಿ ಕಥೆಯುಳ್ಳ ಚಿತ್ರ

ಕನ್ನಡದಲ್ಲಿ ವಿವಿಧ ಬಗೆಯ ಕಥಾಹಂದರವಿರುವ ಸಿನಿಮಾಗಳು ಬಂದು ಹೋಗಿವೆ. ಆದರೆ ಸೈಬರ್ ಕ್ರೈಂ ಜಾನರ್ ಹೊಂದಿರುವ ಸಿನಿಮಾಗಳು ತೀರಾ ವಿರಳ. ಅದರ ಜಾಗವನ್ನು ತುಂಬಲು ಗೀಕ್ (GEEK) ಸಿನಿಮಾ ತಯಾರಾಗುತ್ತಿದೆ. ಟೈಟಲ್ ನಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರ, ಶೀರ್ಷಿಕೆಯಿಂದ ಗಮನ ಸೆಳೆದಿದೆ. ಹಾಗೆಯೇ ಗೀಕ್ ಎಂದರೆ ಏನು ಅರ್ಥ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಯುವ ನಿರ್ದೇಶಕ ಡಿ.ಹರಿ ಪ್ರಕಾಶ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

‘ಗೀಕ್’ ಸೈಬರ್ ಕ್ರೈಂ ಸುತ್ತ ಸುತ್ತುವ ಕುತೂಹಲಕಾರಿ ಕಥೆಯುಳ್ಳ ಚಿತ್ರ Read More »

‘ಸಿಟಿ ಲೈಟ್ಸ್ ‘ಪ್ರೆಸ್ ಮೀಟ್ ನಲ್ಲಿ ವಿಜಯ್ ಕುಮಾರ್ ಜೊತೆ ಪುತ್ರಿ ಮೋನೀಶಾ ಮತ್ತು ವಿನಯ್ ರಾಜಕುಮಾರ್.

‘ಸಿಟಿ ಲೈಟ್ಸ್ ‘ಪ್ರೆಸ್ ಮೀಟ್ ನಲ್ಲಿ ವಿಜಯ್ ಕುಮಾರ್ ಜೊತೆ ಪುತ್ರಿ ಮೋನೀಶಾ ಮತ್ತು ವಿನಯ್ ರಾಜಕುಮಾರ್. Read More »

ಇಂದಿನಿಂದ ಓಟಿಟಿ ಗೆ ಕನ್ನಡದ ಎರಡು ಚಿತ್ರಗಳು

ಈ ವಾರ ಕನ್ನಡದ ಎರಡು ಚಿತ್ರಗಳು OTT ಗೆ ಲಗ್ಗೆ ಇಟ್ಟಿದೆ. ಈ ವರ್ಷದ ಸೂಪರ್ ಹಿಟ್ ಚಿತ್ರಗಳೊಂದಾದ ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿದ’ ಲವ್ ಮೊಕ್ಟೈಲ್ 3′ Z5 ನಲ್ಲಿ ಇಂದಿನಿಂದ ರಂಜಿಸಲಿದೆ .ಮಾರ್ಚ್ ತಿಂಗಳ 19ರಂದು ಬಿಡುಗಡೆಯಾದ ಈ ಫ್ಯಾಮಿಲಿ ಡ್ರಾಮಾ ಸಿನಿಮಾ,ಈಗಾಗಲೇ ಥೀಯೇಟರ್ ನಲ್ಲಿ ಯಶಸ್ವೀಯಾಗಿ ಚಿತ್ರ ಪ್ರದರ್ಶನಗೊಂಡು ಸದ್ಯದಲ್ಲೇ 50ನೇ ದಿನ ಪೂರೈಸಲಿದೆ .ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟನೆ ಜೊತೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಬೇಬಿ ಸಂವೃತ,

ಇಂದಿನಿಂದ ಓಟಿಟಿ ಗೆ ಕನ್ನಡದ ಎರಡು ಚಿತ್ರಗಳು Read More »

ಕಲರ್ಸ್ ಕನ್ನಡದ ‘ರಾಣಿ’ ಧಾರಾವಾಹಿಯಲ್ಲಿ ಹೊಸ ಮೈಲಿಗಲ್ಲು ಅಕ್ಷರ ಲೋಕಕ್ಕೆ ಹೆಜ್ಜೆ ಇಟ್ಟ ರಾಣಿ

, ಸಮಾಜದ ಅಪಹಾಸ್ಯಕ್ಕೆ ಮಣಿಯದ ‘ರಾಣಿ’ಯ ಛಲದ ಕಥೆ ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ರಾಣಿ’ಇದೀಗ ಅತ್ಯಂತ ಆಕರ್ಷಕ ಹಾಗೂ ಸ್ಫೂರ್ತಿದಾಯಕ ಘಟ್ಟಕ್ಕೆ ತಲುಪಿದೆ. ಇಷ್ಟು ದಿನ ಕೇವಲ ಕೌಟುಂಬಿಕ ಸಮಸ್ಯೆಗಳು ಹಾಗೂ ಸಂಬಂಧಗಳ ನಡುವೆ ಹೋರಾಡುತ್ತಿದ್ದ ರಾಣಿ, ಇದೀಗ ತನ್ನ ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸಿದ್ದಾಳೆ. ತನ್ನ ಬಾಲ್ಯದಲ್ಲಿ ಅರ್ಧಕ್ಕೆ ನಿಂತುಹೋದ ವಿದ್ಯಾಭ್ಯಾಸದ ಕನಸನ್ನು ನನಸು ಮಾಡಿಕೊಳ್ಳಲು ಅವಳು ಕೈಗೊಂಡಿರುವ ನಿರ್ಧಾರ ಇಡೀ ಕಥೆಯ ದಿಕ್ಕನ್ನೇ ಬದಲಿಸಿದೆ. ಜೈಲಲ್ಲಿ ಓದಲು ಅವಕಾಶ

ಕಲರ್ಸ್ ಕನ್ನಡದ ‘ರಾಣಿ’ ಧಾರಾವಾಹಿಯಲ್ಲಿ ಹೊಸ ಮೈಲಿಗಲ್ಲು ಅಕ್ಷರ ಲೋಕಕ್ಕೆ ಹೆಜ್ಜೆ ಇಟ್ಟ ರಾಣಿ Read More »

Scroll to Top