ಸಂದರ್ಶನ

ಸರ್ಕಾರದ ಬಜೆಟ್ ನಲ್ಲಿ ಸಿನಿರಂಗಕ್ಕೆ ಪಾಲು ಕೊಡಿ: ಎನ್.ಆರ್.ಕೆ. ವಿಶ್ವನಾಥ್

ಸೆನ್ಸಾರ್ ಸಮಸ್ಯೆ ಸೇರಿದಂತೆ ಚಿತ್ರೋದ್ಯಮದ ಸಮಸ್ಯೆ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ: ನಿರ್ದೇಶಕರ ಸಂಗದ ಅಧ್ಯಕ್ಷರ ಅಭಿಮತ ಇತ್ತೀಚೆಗೆ ಕನ್ನಡ ಸಿನಿಮಾ ರಂಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳ ಪೈಕಿ ಸೆನ್ಸಾರ್ ಸಮಸ್ಯೆ, ಸಬ್ಸಿಡಿ ಸಮಸ್ಯೆ ಬಹಳವೇ ಪ್ರಮುಖವಾಗಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಸಮಸ್ಯೆ ಜಾಸ್ತಿಯಾಗಿದೆ. ಎಲ್ಲವನ್ನೂ ಕೇಂದ್ರ ಸರ್ಕಾರದ ಅಡಿಯಲ್ಲಿ ನಿಯಂತ್ರಿಸುವ ಹೊಸ ನಿಯಮ ಬಂದಿದೆ. ಇದು ಬಹಳ ಬೇಸರದ ಸಂಗತಿ. ಇದರೊಡನೆ ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಬರಬೇಕಿರುವ ಸಬ್ಸಿಡಿ ಹಣ ಬಾಕಿ ಇದೆ. […]

ಸರ್ಕಾರದ ಬಜೆಟ್ ನಲ್ಲಿ ಸಿನಿರಂಗಕ್ಕೆ ಪಾಲು ಕೊಡಿ: ಎನ್.ಆರ್.ಕೆ. ವಿಶ್ವನಾಥ್ Read More »

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಟೋಫಿ ಅನಾವರಣ

ಸಿನಿಮಾ ವಿಮರ್ಷಕರು ನೀಡುವ ಪ್ರಶಸ್ತಿ ದೊಡ್ಡ ಗೌರವ, ನನಗಿನ್ನೂ ಏಕೆ ಕೊಡಲಿಲ್ಲ ಕಾಯ್ತಿದ್ದೇನೆ: ನಾಗತಿಹಳ್ಳಿ ಚಂದ್ರಶೇಖರ್ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಪ್ರಶಸ್ತಿ ಟೋಫಿ ಅನಾವರಣ, ಪಿಆರ್‌ಒ ವಿಜಯ್ ಕುಮಾರ್ ಗೆ ಸನ್ಮಾನ ಅತ್ಯುತ್ತಮ ಸಂಕಲನ ಅತ್ಯುತ್ತಮ ಸಂಭಾಷಣೆ ಅತ್ಯುತ್ತಮ ಛಾಯಾಗ್ರಹಣ ಅತ್ಯುತ್ತಮ ಗಾಯಕಿ Nominations : ಅತ್ಯುತ್ತಮ ಗಾಯಕ ಅತ್ಯುತ್ತಮ ಸಾಹಿತ್ಯ ಅತ್ಯುತ್ತಮ ಹಿನ್ನೆಲೆ ಸಂಗೀತ ಅತ್ಯುತ್ತಮ ಸಂಗೀತ ಅತ್ಯುತ್ತಮ ಚಿತ್ರಕಥೆ ಅತ್ಯುತ್ತಮ ಪೋಷಕ ನಟಿ ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜಕುಮಾರ್ ಪ್ರಶಸ್ತಿ ) ಅತ್ಯುತ್ತಮ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಟೋಫಿ ಅನಾವರಣ Read More »

Scroll to Top