Raghavendra Adiga

ರಣಬೀರ್ ಜೊತೆ ಸ್ಕ್ರೀನ್‌ನಲ್ಲಿ ಮುಖಾಮುಖಿ ಇಲ್ಲ: ‘ರಾಮಾಯಣ’ ಬಗ್ಗೆ ಯಶ್ ರಿವೀಲ್!

–  ರಾಘವೇಂದ್ರ ಅಡಿಗ ಎಚ್ಚೆನ್. ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಬಗ್ಗೆ ನಟ ಯಶ್ ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಹಾಲಿವುಡ್‌ನಲ್ಲೂ ಗಮನ ಸೆಳೆಯುತ್ತಿದೆ. ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಬಗ್ಗೆ ನಟ ಯಶ್ ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಹಾಲಿವುಡ್‌ನಲ್ಲೂ ಗಮನ ಸೆಳೆಯುತ್ತಿದೆ. ಸಂದರ್ಶನದಲ್ಲಿ ರಣಬೀರ್ ಕಪೂರ್ ಜೊತೆಗಿನ ಅಭಿನಯದ

ರಣಬೀರ್ ಜೊತೆ ಸ್ಕ್ರೀನ್‌ನಲ್ಲಿ ಮುಖಾಮುಖಿ ಇಲ್ಲ: ‘ರಾಮಾಯಣ’ ಬಗ್ಗೆ ಯಶ್ ರಿವೀಲ್! Read More »

ಬೆಂಗಳೂರು ಇನ್ – ಧರ್ಮ ಕೀರ್ತಿರಾಜ್, ಅನುಷಾ ರೈ ಮತ್ತು ರಿಷಾ ಗೌಡ

ಬೆಂಗಳೂರು ಇನ್ ಚಿತ್ರದ ನಾಯಕ ಧರ್ಮ ಕೀರ್ತಿರಾಜ್ ಮತ್ತು ನಾಯಕಿರಾದ ಅನುಷಾ ರೈ ಮತ್ತು ರಿಷಾ ಗೌಡ

ಬೆಂಗಳೂರು ಇನ್ – ಧರ್ಮ ಕೀರ್ತಿರಾಜ್, ಅನುಷಾ ರೈ ಮತ್ತು ರಿಷಾ ಗೌಡ Read More »

ಕನ್ನಡ ಸಿನಿಮಾ ಬಗ್ಗೆ ದಿಢೀರ್ ಪ್ರೀತಿ ತೊರಿಸಿದ್ರಾ ಕಿರಿಕ್ ಬೆಡಗಿ?

ಸಿಂಪಲ್ ಸುನಿ ಹೊಸ ಚಿತ್ರದ ಹಾಡಿಗೆ ಶುಭಕೋರಿದ ರಶ್ಮಿಕಾ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಸ್ಟಾರ್ ಹೀರೋಯಿನ್. ತಮ್ಮ ಮದುವೆ ಬಳಿಕ ಬ್ರೇಕ್ ಪಡೆಯದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ದಿಢೀರನೆ ಕನ್ನಡ ಸಿನಿಮಾವೊಂದಕ್ಕೆ ಶುಭ ಕೋರಿ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ‘ಯಯಾತಿ ಯಯಾತಿ’ ಎಂಬ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಸುನಿ ಟ್ವಿಟ್ಟರ್‌ನಲ್ಲಿ ಸಾಂಗ್

ಕನ್ನಡ ಸಿನಿಮಾ ಬಗ್ಗೆ ದಿಢೀರ್ ಪ್ರೀತಿ ತೊರಿಸಿದ್ರಾ ಕಿರಿಕ್ ಬೆಡಗಿ? Read More »

ಈ ವಾರ ರಾಣಿ ಮುಖರ್ಜಿ ಮತ್ತು ಶಾಹಿದ್ ಕಪೂರ್ ಚಿತ್ರಗಳ ಬಿಡುಗಡೆ

ಪ್ರತೀ ವಾರದಂತೆ ಈ ವಾರ ಕೂಡ ಅಂದರೆ ಮಾರ್ಚ್ 27 ರಂದು ಒ ಟಿ ಟಿ ಯಲ್ಲಿ ಒಂದಷ್ಟು ಚಿತ್ರಗಳು ಬಿಡುಗಡೆಯಾಗಿವೆ . ಈ ವಾರ ಕನ್ನಡದ ಯಾವುದೇ ಚಿತ್ರ ಕೂಡ ಬಿಡುಗಡೆಯಾಗದಿದ್ದರೂ, ಎರಡು ಪ್ರಮುಖ ಹಿಂದಿ ಚಿತ್ರಗಳು ಬಿಡುಗಡೆಯಾಗಿವೆ. ರಾಣಿ ಮುಖರ್ಜಿಯ ಪ್ರಮುಖ ಪ್ರಾಂಚೈಸಿ ಚಿತ್ರ ಮರ್ದಾನಿ 3 ಈ ವಾರ ಬಿಡುಗಡೆಯಾಗಿದೆ. ರಾಣಿ ಮುಖರ್ಜಿ ಕಡಕ್ ಪೊಲೀಸ್ ಅಧಿಕಾರಿಣಿಯಾಗಿ ನಟಿಸಿದ ಮರ್ದಾನಿ ಭಾಗ ಒಂದು ಮತ್ತು ಎರಡು ಚಿತ್ರಗಳು ಹಿಟ್ ಆಗಿತ್ತು. ರಾಣಿ ಮುಖರ್ಜಿ

ಈ ವಾರ ರಾಣಿ ಮುಖರ್ಜಿ ಮತ್ತು ಶಾಹಿದ್ ಕಪೂರ್ ಚಿತ್ರಗಳ ಬಿಡುಗಡೆ Read More »

ಬಗೆಹರಿದ ‘ಲವ್ ಮಾಕ್ಟೇಲ್ 3’ ಕಥೆಯ ವಿವಾದ, ಕೈಕುಲುಕಿದ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ

ಸ್ಯಾಂಡಲ್‌ವುಡ್‌ನ ಯಶಸ್ವಿ ಸರಣಿ ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆಗೆ ಸಂಬಂಧಿಸಿದಂತೆ ಮೂಡಿದ್ದ ಸಣ್ಣದೊಂದು ವಿರಸ ಈಗ ಸುಖಾಂತ್ಯ ಕಂಡಿದೆ. ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ಈ ವಿವಾದದ ಎಳೆಯನ್ನು ಮೊಟ್ಟಮೊದಲ ಬಾರಿಗೆ ಸಾರ್ವಜನಿಕರ ಗಮನಕ್ಕೆ ತಂದಿದ್ದು ‘ಸಿನಿಬಜ್’. ಚಿತ್ರದ ಕಥೆಯ ಹಕ್ಕು ಮತ್ತು ಕ್ರಿಯೇಟಿವ್ ವಿಚಾರಗಳಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಸಿನಿಬಜ್ ವರದಿ ಮಾಡಿದ ಬೆನ್ನಲ್ಲೇ, ಈ ವಿಷಯ ಚಿತ್ರರಂಗದಾದ್ಯಂತ ದೊಡ್ಡ

ಬಗೆಹರಿದ ‘ಲವ್ ಮಾಕ್ಟೇಲ್ 3’ ಕಥೆಯ ವಿವಾದ, ಕೈಕುಲುಕಿದ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ Read More »

“ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ.. ಹಾಡು ಬಿಡುಗಡೆ

” ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದು ಎಲ್ಲೆಲ್ಲೂ ಹುಡುಗ ಕಾಣಿಸುವ ಕುರಿತ ಗೀತೆ ಇದಾಗಿದ್ದು ಹಾಡು ಗಮನ ಸೆಳೆದಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತದಲ್ಲಿ ಮೂಡಿ ಬಂದಿರುವ ಈ ಗೀತೆಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಇರುವ ಚಿತ್ರಕ್ಲೆ ಕಾಂತ ಕಣ್ಣಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ‌. ಗೀತೆಯಲ್ಲಿ ನಾಯಕ ಕಿರಣ್ ಆದಿತ್ಯ, ನಾಯಕಿ ಲೇಖಾ ಚಂದ್ರ ನಟಿಸಿದ್ದಾರೆ ಕನ್ನಡದ ಹಾಡನ್ನು ನಿರ್ಮಾಪಕ

“ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ.. ಹಾಡು ಬಿಡುಗಡೆ Read More »

ಕಿರುತೆರೆ ನಟಿ ಸಂಜನಾ ಬುರ್ಲಿ ಮನೆಯಲ್ಲಿ ಆರತಕ್ಷತೆ ಸಂಭ್ರಮ

ಕಿರುತೆರೆ ನಟಿ ಸಂಜನಾ ಬುರ್ಲಿಮನೆಯಲ್ಲಿ ಈಗ ಮದುವೆ ಸಂಭ್ರಮ ಜೋರಾಗಿದೆ. ಸಮರ್ಥ್ ಚನ್ನಗಿರಿ ಜೊತೆ ಅವರ ವಿವಾಹ ಶಾಸ್ತ್ರ ನಡೆಯುತ್ತಿದೆ. ಅದಕ್ಕೂ ಮೊದಲ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಇದರ ವಿಡಿಯೋಗಳನ್ನು ಸಂಜನಾ ಬುರ್ಲಿ ಅವರ ಅಭಿಮಾನಿ ಬಳಗದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಈ ಧಾರಾವಾಹಿಯನ್ನು ಅವರು ಅರ್ಧಕ್ಕೆ ತೊರೆದರು. ಅವರು

ಕಿರುತೆರೆ ನಟಿ ಸಂಜನಾ ಬುರ್ಲಿ ಮನೆಯಲ್ಲಿ ಆರತಕ್ಷತೆ ಸಂಭ್ರಮ Read More »

Scroll to Top